ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಇಂದು ಹೊರಬೀಳಲಿದ್ದು
ಮುಂದೂಡಲಾಗಿದೆ. ಇಡೀ ದೇಶವೇ ಮತ್ತೊಮ್ಮ ಮತೀಯ ಗಲಭೆಯಿಂದ ತಲ್ಲಣಿಸೀತೆ ಎಂಬ ಭಯವೇ
ಕಾಡಿದೆ. ನಮ್ಮ ಜನ ಅರಬ್ ದೇಶಗಳಿಗೆ ಹೋದರೆ ಹೆದರಿಕೆಯಿಂದ ಕಾಲ ಕಳೆದು ಬರುತ್ತಾರೆ...
ಆದರೆ, ಇಲ್ಲಿ ಹಾಗೇ ಆಗಬೇಕೆಂದೇನಿಲ್ಲ; ಆದರೆ ಈಗ ಆಗುತ್ತಿರುವುದು ನಿಜಕ್ಕೂ ನಮಗೆ
ನಾಚಿಗೆ ಗೇಡಿನ ಸಂಗತಿಯಲ್ಲವೇ...?. ಅಲ್ಲಿ ಉತ್ಖನನ ನಡೆದಾಗ ಕಂಡದ್ದೇನು? ಇಲ್ಲಿ
ಕ್ಲಿಕ್ಕಿಸಿ ನೋಡಿ,
ರಾಮಜನ್ಮ
ಭೂಮಿ ಸತ್ಯಗಳೇನು?>>>
No comments:
Post a Comment