Friday, September 24, 2010

ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದ...

ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಇಂದು ಹೊರಬೀಳಲಿದ್ದು ಮುಂದೂಡಲಾಗಿದೆ. ಇಡೀ ದೇಶವೇ ಮತ್ತೊಮ್ಮ ಮತೀಯ ಗಲಭೆಯಿಂದ ತಲ್ಲಣಿಸೀತೆ ಎಂಬ ಭಯವೇ  ಕಾಡಿದೆ.  ನಮ್ಮ ಜನ ಅರಬ್ ದೇಶಗಳಿಗೆ ಹೋದರೆ ಹೆದರಿಕೆಯಿಂದ ಕಾಲ ಕಳೆದು ಬರುತ್ತಾರೆ... ಆದರೆ, ಇಲ್ಲಿ ಹಾಗೇ ಆಗಬೇಕೆಂದೇನಿಲ್ಲ; ಆದರೆ ಈಗ ಆಗುತ್ತಿರುವುದು ನಿಜಕ್ಕೂ ನಮಗೆ ನಾಚಿಗೆ ಗೇಡಿನ ಸಂಗತಿಯಲ್ಲವೇ...?. ಅಲ್ಲಿ ಉತ್ಖನನ ನಡೆದಾಗ ಕಂಡದ್ದೇನು? ಇಲ್ಲಿ ಕ್ಲಿಕ್ಕಿಸಿ ನೋಡಿ, ರಾಮಜನ್ಮ ಭೂಮಿ ಸತ್ಯಗಳೇನು?>>>

No comments: